ಅವರ ಕಷ್ಟನಷ್ಟಗಳನ್ನು ಗಮನಿಸಿ ಅವರನ್ನು ಸಂತೈಸಿ ಪರಿಹರಿಸುವ, ದಿನದ ೨೪ ಗಂಟೆಗಳಲ್ಲಿ ೧೮ ತಾಸು ಕೆಲಸ ಮಾಡಿ ಜನ ಸಾಮಾನ್ಯರ ಭವಣೆಗಳನ್ನು ದೂರ ಮಾಡಿ ಕೊಪ್ಪಳದ ಏಕೈಕ ನಾಯಕನೆಂಬ ಬಿರುದು ಕೂಡಾ ಈ ಕೇತ್ರದ ಜನತೆ ನೀಡಿರುವುದು ಸಮಂಜಸವೇ ಸರಿ. ಒಂದು ಸಣ್ಣ ಮಗುವಿನಿಂದ ಹಿಡಿದೂ ವೃದ್ಧ ವಯಸ್ಸಿನವರನ್ನೂ ಯಾರನ್ನೂ ಕೇಳಿದರೂ ಶ್ರೀ ಸಂಗಣ್ಣ ಕರಡಿ ರವರ ವ್ಯಕ್ತಿತ್ವದ ಬಗ್ಗೆ ಪಟಪಟನೆ ಹೇಳಬಲ್ಲರು ಹಾಗೂ ತುಳಿತಕ್ಕೊಳಗಾದವರಿಗೆ ಸಹಾಯಕನಾಗಿ ದೀನ ದಲಿತರ ಒಡನಾಡಿಯಾಗಿ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಕರ್ನಾಟಕ ರಾಜ್ಯದಲ್ಲಿಯೇ ಕೊಪ್ಪಳ ಕ್ಷೇತ್ರವನ್ನು ಅಭಿವೃದ್ಧಿಯ ಮೊದಲನೆಯ ಸಾಲಿನಲ್ಲಿ ನಿಲ್ಲಿಸದ ಕೀರ್ತಿ ಶ್ರೀ ಸಂಗಣ್ಣ ಕರಡಿಯವರಿಗೆ ಇದೆ. ಇವರಿಗೆ ಜನರ ಮೇಲೆ ಪ್ರೀತಿಯೇ ಹೊರತು, ಹಣದ ಮೇಲೆ ಅಲ್ಲ, ಅಭಿವೃದ್ಧಿ ಕ್ಷೇತ್ರಕ್ಕೆ ಹೊರತು ಮನೆಗಲ್ಲ ಎಂಬ ತತ್ವದ ಆಧಾರದ ಮೇಲೆ ಇವರ ರಾಜಕೀಯ ಬದುಕು ಸಾಗಿಕೊಂಡು ಬಂದಿದೆ. ಕೊಪ್ಪಳ ಕ್ಷೇತ್ರದ ಪ್ರಶ್ನಾತೀತ ನಾಯಕನಾಗಿ ಸರ್ವ ಜನಾಂಗದವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ವ ಕ್ಷೇತ್ರದಲ್ಲಿಯೂ ಇವರ ಮಾಡಿದ ಅಭಿವೃದ್ಧಿಯ ಒಂದು ಕಿರು ಪರಿಚಯವನ್ನು ನೀಡಲು ಅವರ ಅಭಿಮಾನಿ ಬಳಗದವರು ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ. ಇದಲ್ಲದೇ ಇನ್ನೂ ಅನೇಕ ಜನ ಪರ ಕಾರ್ಯಗಳು ಹಳ್ಳಿ-ಹಳ್ಳಿಗಳಲ್ಲಿ ನಡೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
Friday, April 12, 2013
ಜನನಾಯಕ ಕರಡಿ ಸಂಗಣ್ಣ
ಅವರ ಕಷ್ಟನಷ್ಟಗಳನ್ನು ಗಮನಿಸಿ ಅವರನ್ನು ಸಂತೈಸಿ ಪರಿಹರಿಸುವ, ದಿನದ ೨೪ ಗಂಟೆಗಳಲ್ಲಿ ೧೮ ತಾಸು ಕೆಲಸ ಮಾಡಿ ಜನ ಸಾಮಾನ್ಯರ ಭವಣೆಗಳನ್ನು ದೂರ ಮಾಡಿ ಕೊಪ್ಪಳದ ಏಕೈಕ ನಾಯಕನೆಂಬ ಬಿರುದು ಕೂಡಾ ಈ ಕೇತ್ರದ ಜನತೆ ನೀಡಿರುವುದು ಸಮಂಜಸವೇ ಸರಿ. ಒಂದು ಸಣ್ಣ ಮಗುವಿನಿಂದ ಹಿಡಿದೂ ವೃದ್ಧ ವಯಸ್ಸಿನವರನ್ನೂ ಯಾರನ್ನೂ ಕೇಳಿದರೂ ಶ್ರೀ ಸಂಗಣ್ಣ ಕರಡಿ ರವರ ವ್ಯಕ್ತಿತ್ವದ ಬಗ್ಗೆ ಪಟಪಟನೆ ಹೇಳಬಲ್ಲರು ಹಾಗೂ ತುಳಿತಕ್ಕೊಳಗಾದವರಿಗೆ ಸಹಾಯಕನಾಗಿ ದೀನ ದಲಿತರ ಒಡನಾಡಿಯಾಗಿ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಕರ್ನಾಟಕ ರಾಜ್ಯದಲ್ಲಿಯೇ ಕೊಪ್ಪಳ ಕ್ಷೇತ್ರವನ್ನು ಅಭಿವೃದ್ಧಿಯ ಮೊದಲನೆಯ ಸಾಲಿನಲ್ಲಿ ನಿಲ್ಲಿಸದ ಕೀರ್ತಿ ಶ್ರೀ ಸಂಗಣ್ಣ ಕರಡಿಯವರಿಗೆ ಇದೆ. ಇವರಿಗೆ ಜನರ ಮೇಲೆ ಪ್ರೀತಿಯೇ ಹೊರತು, ಹಣದ ಮೇಲೆ ಅಲ್ಲ, ಅಭಿವೃದ್ಧಿ ಕ್ಷೇತ್ರಕ್ಕೆ ಹೊರತು ಮನೆಗಲ್ಲ ಎಂಬ ತತ್ವದ ಆಧಾರದ ಮೇಲೆ ಇವರ ರಾಜಕೀಯ ಬದುಕು ಸಾಗಿಕೊಂಡು ಬಂದಿದೆ. ಕೊಪ್ಪಳ ಕ್ಷೇತ್ರದ ಪ್ರಶ್ನಾತೀತ ನಾಯಕನಾಗಿ ಸರ್ವ ಜನಾಂಗದವರನ್ನು ಜೊತೆಯಲ್ಲಿ ಕರೆದುಕೊಂಡು ಸರ್ವ ಕ್ಷೇತ್ರದಲ್ಲಿಯೂ ಇವರ ಮಾಡಿದ ಅಭಿವೃದ್ಧಿಯ ಒಂದು ಕಿರು ಪರಿಚಯವನ್ನು ನೀಡಲು ಅವರ ಅಭಿಮಾನಿ ಬಳಗದವರು ಒಂದು ಸಣ್ಣ ಪ್ರಯತ್ನವನ್ನು ಮಾಡಿದ್ದೇವೆ. ಇದಲ್ಲದೇ ಇನ್ನೂ ಅನೇಕ ಜನ ಪರ ಕಾರ್ಯಗಳು ಹಳ್ಳಿ-ಹಳ್ಳಿಗಳಲ್ಲಿ ನಡೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
Subscribe to:
Post Comments (Atom)
No comments:
Post a Comment