Tuesday, April 30, 2013

ಕರಡಿ ಸಂಗಣ್ಣನವರ ಗೆಲುವಿಗೆ ದೀಡ್ ನಮಸ್ಕಾರ


೧ ಹುಲಗಿ : ಗ್ರಾಮದಲ್ಲಿ ಕೆ. ಕೃಷ್ಣಪ್ಪ ಪ್ಯಾರಮಾಳರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಹುಲಗಿ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಅಮರೇಶ ಅರಡಿ, ವೀರನ ಗೌಡ್ರ, ವಸಂತ ನಾಯಕ, ಬಸವರಾಜ, ಮುಸತ್ತಪ್ಪ, ವಿ.ಅಗಸಿ, ಗಾಳೇಶ, ವೀರಪಾಕ್ಷಿ, ಸಿದ್ದು ರಾಮಣ್ಣ, ಸಂಕ್ರಪ್ಪ ವಿಜಯ ಕರಡಿ, ಹುಲಗಿ ಮತ್ತು ಹೊಸಲಿಂಗಾಪೂರ ಗ್ರಾಮಸ್ತರು ಭಾಗವಹಿಸಿದ್ದರು.
೨. ಶಿವಪೂರ : ಗ್ರಾಮದಲ್ಲಿ ಲಿಂಗಪ್ಪ ತಂದೆ ಹನುಮಪ್ಪ ಮಾದಿನೂರ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಶಿವಪೂರ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಶಿವಪೂರ ಮರಿಯಪ್ಪ ಗಾಳೇಪ್ಪ ಗೋಣೆಪ್ಪ ಮತ್ತು ಊರಿನ ಜನರು ಭಾಗವಹಿಸಿದ್ದರು.
೩. ಬಸಾಪೂರ : ಗ್ರಾಮದಲ್ಲಿ ಮಿಲನ್ ಬಸಾಪೂರ ರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಬಸಾಪೂರ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿದರು. ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಾಕ್ಷರಾದ ರಾಮುಲಮ್ಮ ನರಸಿಂಹಲು ಮಾನ್ವಿ ನಜೀರ ನರಸಿಂಹಯ್ಯ ಮತ್ತು ಊರಿನ ಜನರು ಭಾಗವಹಿಸಿದ್ದರು.

No comments:

Post a Comment