Saturday, April 13, 2013

ಸ್ನೇಹಸೇತು ನಿರ್ಮಿಸಿದ ಸ್ನೇಹ ಬಂಧು


ಗ್ರಾಮೀಣ ಭಾಗದ ಜನತೆಗೆ ಸುಗಮ ಸಂಪರ್ಕಕ್ಕಾಗಿ ಕೈಗೊಂಡಿರುವ ಸೇತುವೆ ಅಭಿವೃದ್ಧಿ ಕಾಮಗಾರಿಗಳು ಕೊಪ್ಪಳ ಕ್ಷೇತ್ರದ ಇತಿಹಾಸದಲ್ಲಿ ಮೈಲುಗಲ್ಲು ಹಾಗೂ ೩೦ ವರ್ಷಗಳ ಸುಧೀರ್ಘ ಯತ್ನಟ್ಟಿ-ಭಾಗ್ಯನಗರದ ಕನಸಾಗಿರುವ ಸೇತುವೆ ನಿರ್ಮಾಣದಿಂದ ಎರಡೂ ಗ್ರಾಮಗಳ ಜನರ ಸಂತೋಷಕ್ಕೆ ಮೇರೆ ಇಲ್ಲದಂತಾಗಿದೆ. ಹಲವಾರು ವರ್ಷಗಳ ಕನಸು ಸಾಕಾರಗೊಂಡ ಸಂತಸ
ಎರಡೂ ಗ್ರಾಮಗಳಲ್ಲಿ ಮನೆ ಮಾಡಿದೆ.
೧. ಯತ್ನಟ್ಟಿ-ಭಾಗ್ಯನಗರ ನಡುವೆ ಸೇತುವೆ ನಿರ್ಮಾಣಕ್ಕೆ ೪ ಕೋಟಿ ಬಿಡುಗಡೆ.
೨. ಹಿರೇಸಿಂಧೋಗಿ ಗ್ರಾಮದ ಹತ್ತಿರ ಹಿರೇಹಳ್ಳದ ಸೇತುವೆ ನಿರ್ಮಾಣ.
೩. ಮುರ್ಲಾಪೂರ ಹಳ್ಳಕ್ಕೆ ಸೇತುವೆ ನಿರ್ಮಾಣ.
೪. ದದೇಗಲ್ ಹತ್ತಿರದ ಹಿರೇಹಳ್ಳ ಸೇತುವೆ.

No comments:

Post a Comment